ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರಿಗೆ ಕನ್ನಡ ಕಲಿಕೆಯ ಯೋಜನೆ.

‍ಕನ್ನಡದ ಮೂಲಕ ಆಡಳಿತ ಪಾರದರ್ಶಕತೆಯು ಪ್ರತೀಕ. ಪ್ರಜೆಗಳ ಭಾಷೆ ಪ್ರಜಾಪ್ರಭುತ್ವದ ಸಾರ ಕನ್ನಡಕ್ಕೆ ಬದ್ಧ ಕರ್ನಾಟಕ ಸರ್ಕಾರ. ಕನ್ನಡ ಒಂದು ಭಾಷೆ ಮಾತ್ರವಲ್ಲ ಅದೊಂದು ಜೀವನ ವಿಧಾನ, ಸಂಸ್ಕೃತಿಯ ಸಂವಿಧಾನ. ಕ್ನನಡ: ಜಾತಿ ಮತ ಧರ್ಮಗಳಿಂದ ದೂರ ಕನ್ನಡ: ಜಾತ್ಯಾತೀತ ಭಾಷೆ, ಪ್ರೀತಿಯ ಆಧಾರ.  

ಮೊದಲ ದಿನ ದುರ್ಯೋಧನನ ದುಗುಡಧ! ಅರ್ಜುನನ ವಿಷಾದ!!

ಅರ್ಜುನನ ವಿಷಾದ!!

ಮಾರ್ಗಶಿರ ಶುಕ್ಲ ಏಕಾದಶೀ!… ಉಭಯಸೇನೆಗಳೂ ಯುದ್ಧ ಸಂನ್ನದ್ಧವಾಗಿ ಪರಸ್ಪರ ಎದುರುಬದುರು ನಿಂತಿವೆ! ಇನ್ನೂ ನಿಶಾನೆಗಳನ್ನು ಬೀಸಿಲ್ಲ! ಭೇರಿವಾದ್ಯಾದಿಗಳಿನ್ನೂ ಮೊಳಗಿಲ್ಲ! ಕೌರವ ಸೈನ್ಯದಲ್ಲಿ ದುರ್ಯೋಧನ ತನ್ನ ರಥದಿಂದಿಳಿದು ದ್ರೋಣರ ರಥದ ಬಳಿ ಹೋದ! ʼಏನು ತುರ್ತು ಸಮಾಲೋಚನೆಯೋ!ʼ ಎಂದು ಎಲ್ಲರೂ ಅತ್ತಲೇ ನೋಡುತ್ತಿದ್ದಾರೆ!… ದುರ್ಯೋಧನ್ನ ಮನಸ್ಸು ಆ ಮೊದಲ ರಾತ್ರಿಯಿಂದಲೇ ಸಮಸ್ಥಿತಿಯಲ್ಲಿರಲಿಲ್ಲ! ತನ್ನ ಕಡೆ ಇರುವ, ತಾನು ನಂಬಿದ ಎಲ್ಲರೂ ಪರಮ ದ್ರೋಹಿಗಳೆಂದೂ, ಕೇವಲ ನಿರ್ಬಂಧಿತರಾಗಿ, ಇಕ್ಕಟ್ಟಿನಲ್ಲಿ ಸಿಕ್ಕಿ ತನ್ನ ಕಡೆ ನಿಂತ ಅವರು ಮನಬಿಟ್ಟು ತನಗೆ ಜಯತರಲು … Read more